tag:blogger.com,1999:blog-9055034419338293967.post4996515814456361034..comments2023-03-18T16:17:50.260+05:30Comments on ಕ್ಷಣ ಚಿಂತನೆ: ಚಿಂತನಾಲಹರಿ...: ತಿರುಪತಿ ತಿಮ್ಮಪ್ಪ'ನೇ ಕಾಪಾಡಬೇಕು!ಕ್ಷಣ... ಚಿಂತನೆ...http://www.blogger.com/profile/06190429450931761652noreply@blogger.comBlogger9125tag:blogger.com,1999:blog-9055034419338293967.post-66168497862271012532009-11-17T15:40:38.816+05:302009-11-17T15:40:38.816+05:30ಚುಕ್ಕಿ ಚಿತ್ತಾರ ಅವರಿಗೆ, ಸ್ವಾಗತ.
ಹೌದು. ನೀವು ಹೇಳಿದ...ಚುಕ್ಕಿ ಚಿತ್ತಾರ ಅವರಿಗೆ, ಸ್ವಾಗತ. <br /><br />ಹೌದು. ನೀವು ಹೇಳಿದಂತೆ ಇವರು ಪೋಲಿಸ್ ಠಾಣೆಗೆ ದೂರು ನೀಡಬಹುದಲ್ಲ? ಈ ಒಂದು ಯೋಚನೆ ನನಗೆ ಬರಲೇ ಇಲ್ಲ. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ಹೀಗೆಯೆ ಬರುತ್ತಿರಿ.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-9055034419338293967.post-30889567048024800372009-11-17T15:28:39.393+05:302009-11-17T15:28:39.393+05:30ಅವರ ಅಜಾಗರೂಕತೆಗೆ ಅವರೇ ಜವಾಬ್ದಾರರು.
ಅವರು ದಾರಿಯಲ್ಲಿ ಸ...ಅವರ ಅಜಾಗರೂಕತೆಗೆ ಅವರೇ ಜವಾಬ್ದಾರರು.<br /> ಅವರು ದಾರಿಯಲ್ಲಿ ಸಿಗುವ ಭಕ್ತಾದಿಗಳನ್ನೇ ಕೇಳುತ್ತಾರೆ ಹೊರತೂ ...ಹತ್ತಿರದಲ್ಲಿರುವ ಪೋಲೀಸ್ ಠಾಣೆಗೋ, ಮತ್ತೆಲ್ಲಿಗೋ ಹೋಗಿ ಸಹಾಯ ಕೇಳುವುದಿಲ್ಲ ನೋಡಿ....! ಸೆ೦ಟಿಮೆ೦ಟಲ್ ಬ್ಲಾಕ್ ಮೇಲ್ ಮಾಡುತ್ತಾರೆ.....!!!!ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-9055034419338293967.post-46182270284684303732009-11-17T10:10:15.488+05:302009-11-17T10:10:15.488+05:30ಶಿವ ಪ್ರಕಾಶ್ ಅವರೆ, ಆದರೆ ನೀವು ಹೇಳಿದಂತೆ ಮಾಡಲು ಅದು ೧೦-...ಶಿವ ಪ್ರಕಾಶ್ ಅವರೆ, ಆದರೆ ನೀವು ಹೇಳಿದಂತೆ ಮಾಡಲು ಅದು ೧೦-೨೦ ರೂ.ಗಳ ಮಿತಿಯಲ್ಲವಲ್ಲ? ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-9055034419338293967.post-63090633380889428232009-11-16T17:57:50.747+05:302009-11-16T17:57:50.747+05:30ಸರ್,
ಒಂದು ವೇಳೆ ನಿಮ್ಮ ಹತ್ತಿರ ಸಮಯವಿದ್ದರೆ ಅವರನ್ನು ಬಸ್...ಸರ್,<br />ಒಂದು ವೇಳೆ ನಿಮ್ಮ ಹತ್ತಿರ ಸಮಯವಿದ್ದರೆ ಅವರನ್ನು ಬಸ್ಸ ಹತ್ತಿಸಿ, ನೀವೇ ಟಿಕೆಟ್ ಕೊಡಿಸಿ, ನಿಮ್ಮ ಕೈಲಾದ ಸಹಾಯ ಮಾಡಬೇಕು...<br />ಕೆಲವರು ಮಾಡುವ ತಪ್ಪಿಂದ ನಿಜವಾಗಿ ಕಸ್ಟದಲ್ಲಿರುವವರು ತೊಂದೆರೆ ಅನುಭವಿಸುತ್ತಾರೆ....!!!!ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-9055034419338293967.post-38051835426757806862009-11-16T17:27:14.928+05:302009-11-16T17:27:14.928+05:30ಪರಾಂಜಪೆ ಸರ್, ಗುರು, ಶಿವು ಮತ್ತು ಶ್ಯಾಮಲಾ ಅವರೆ, ಇದು ನ...ಪರಾಂಜಪೆ ಸರ್, ಗುರು, ಶಿವು ಮತ್ತು ಶ್ಯಾಮಲಾ ಅವರೆ, ಇದು ನಿಜಕ್ಕೂ ನಡೆದ ಹಾಗೂ ನಡೆಯುತ್ತಿರುವ ವಿಚಾರ. ಅಲ್ಲದೇ ನಿಜವಾಗಿಯೂ ಹಣ ಕಳಕೊಂಡವರನ್ನು ಇಲ್ಲಿ (ಈ ಸಂತೆಯಲ್ಲಿ) ಗುರುತಿಸುವುದೂ ಕಷ್ಟವೇ ಹೌದು. ಆದರೆ, ಈ ಮೂರೂ ಪ್ರಸಂಗಗಳಲ್ಲಿ, ದಂಪತಿ ಮತ್ತು ಒಂದು ಮಗು ಮಾತ್ರ + ಒಂದು ಸೂಟ್ಕೇಸ್ ಮಾತ್ರ ಇದ್ದದ್ದು ಗಮನಿಸಿದ್ದರಿಂದ ಈ ಘಟನೆಯ ಮೆಲಕು ಬರೆದೆನು.<br /><br />ನಿಮ್ಮೆಲ್ಲರ ಅನಿಸಿಕಗೆಗಳಿಗೆ ಧನ್ಯವಾದಗಳು.<br /><br />ಸ್ನೇಹದಿಂದ,<br />ಚಂದ್ರುಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-9055034419338293967.post-57794486160513753022009-11-15T15:52:14.302+05:302009-11-15T15:52:14.302+05:30ಚಂದ್ರು ಅವರೇ...
ನೀವು ಹೇಳಿದ್ದು ಸತ್ಯ. ನಿಜವಾಗಿ ತೊಂದರೆ...ಚಂದ್ರು ಅವರೇ...<br />ನೀವು ಹೇಳಿದ್ದು ಸತ್ಯ. ನಿಜವಾಗಿ ತೊಂದರೆಗೊಳಗಾದವರಿಗೆ ಸಹಾಯ ಮಾಡಲು ಹಿಂಜರಿಯುವಂತಾಗುತ್ತದೆ, ಈ ತರಹದ ಜನರಿಂದ. ಉದರ ನಿಮಿತ್ತಂ ಬಹುಕೃತ ಯಾಚನಂ ಆಗಿಹೋಗಿದೆ.<br />ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-9055034419338293967.post-91062536296971684552009-11-14T20:49:41.208+05:302009-11-14T20:49:41.208+05:30ಕ್ಷಣಚಿಂತನೆ ಸರ್,
ಇದೊಂದು ದಂದೆಯೇ ಸರಿ. ನಾವು ಅವರನ್ನು ನ...ಕ್ಷಣಚಿಂತನೆ ಸರ್,<br /><br />ಇದೊಂದು ದಂದೆಯೇ ಸರಿ. ನಾವು ಅವರನ್ನು ನಿರ್ಲಕ್ಷಿಸಬೇಕು. ಆದ್ರೆ ಒಂದು ದಿನ ನಿಜವಾಗಿ ಹಣ ಕಳೆದುಕೊಂಡವರು ಹೀಗೆ ಬೇಡಿದಾಗ ಅವರನ್ನು ನಾವು ನಂಬುತ್ತೇವಾ?shivu.khttps://www.blogger.com/profile/02536252774463776294noreply@blogger.comtag:blogger.com,1999:blog-9055034419338293967.post-54092823940982060572009-11-14T16:17:43.618+05:302009-11-14T16:17:43.618+05:30ಹೌದು, ನಿವಂದಿದ್ದು ನಿಜ. ಇಂತಹ ಕೆಲವರಿಂದ, ನಿಜವಾಗಿಯು ತೊ೦...ಹೌದು, ನಿವಂದಿದ್ದು ನಿಜ. ಇಂತಹ ಕೆಲವರಿಂದ, ನಿಜವಾಗಿಯು ತೊ೦ದ್ರೆಗೆ ಒಳಗಾದ ಅರ್ಹ ರಿಗೆ ಸಿಗಬೇಕಾದ ನೆರವು ಸಿಗುವುದಿಲ್ಲ, ಇಂದು ನಾವು ನೆರವು ಕೇಳುತ್ತಾ ಹೋದರೆ ಜನ ಅನುಮಾನದಿಂದ ನೋಡುವಂತಾಗಿದೆ. ಯಾರು ಒಳ್ಳೆಯವರು, ಯಾರು ಕೆಟ್ಟವರು ಎ೦ದು ತೀರ್ಮಾನಿಸುವುದು ಆಗದ ಸ್ಥಿತಿ ಇದೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-9055034419338293967.post-13675946709421622892009-11-13T21:02:39.406+05:302009-11-13T21:02:39.406+05:30ನಿಜಾ ಸರ್,
ಆದರೆ ಇದರಿಂದ ನಿಜವಾಗಿಯೂ ಹಣ ಕಳೆದುಕೊಂಡವರಿಗೆ ...ನಿಜಾ ಸರ್,<br />ಆದರೆ ಇದರಿಂದ ನಿಜವಾಗಿಯೂ ಹಣ ಕಳೆದುಕೊಂಡವರಿಗೆ ಅನ್ಯಾಯವಾಗುತ್ತದೆ ಅಲ್ಲವೇ<br />ಮನುಷ್ಯ ನ ಸ್ವಭಾವ ಹೇಗೆ ಬದಲಾಗುತ್ತದೆಯೋ ಯಾರು ಬಲ್ಲರುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.com