ಭಾರತೀಯ ವೀರ ಯೋಧರ ತ್ಯಾಗ, ಬಲಿದಾನ, ಧೈರ್ಯ, ಸಾಹಸದಿಂದಾಗಿ ಈ ಯುದ್ಧವನ್ನು ಗೆದ್ದೆವು. ಅಂದು ಇಡೀ ಭಾರತದ ಸಮಸ್ತರೂ ವೀರಯೋಧರ ಜೊತೆಗಿದ್ದರು. ಇಲ್ಲಿ ಅರಳುತ್ತಿದ್ದ ಎಷ್ಟೋ ಯುವ ವೀರರು ತಮ್ಮ ತ್ಯಾಗ ಬಲಿದಾನಗಳಿಂದ ದೇಶವನ್ನು ಮತ್ತು ದೇಶವಾಸಿಗಳನ್ನು ರಕ್ಷಿಸಿದರು.
ವೀರ ಭಾರತೀಯ ಯೋಧರು `ವಿಜಯ' ಪತಾಕೆ ಹಾರಿಸಿ, ಈ ಯುದ್ಧದಲ್ಲಿ ವೀರಮರಣವನ್ನಪ್ಪಿದ, ಗಾಯಗೊಂಡ ಹಾಗೂ ಅವರ ಮನೆಯವರೆಲ್ಲರಿಗೂ ನಮ್ಮ ನಮನಗಳು. ಅವರೆಲ್ಲರೂ ಪ್ರಾತ:ಸ್ಮರಣೀಯರು. ಈ ಭಾರತಕ್ಕೆ ವೀರಯೋಧರನ್ನು ಕೊಟ್ಟ ತಾಯ್ತಂದೆಯರಿಗೆ ನಮ್ಮ ನಮನಗಳು. ಅವರೆಲ್ಲರಿಗೂ ದು:ಖವನ್ನು ಭರಿಸುವ ಶಕ್ತಿಯನ್ನು ಆ `ಶಕ್ತಿ' ಯು ಕೊಡಲಿ...
ಜೈ ಭಾರತ ಮಾತಾ! ಜೈ ಜವಾನ್!
7 ಕಾಮೆಂಟ್ಗಳು:
ಕಾರ್ಗಿಲ್ ವಿಜಯದ ಸ೦ದರ್ಭದ ನೆನಪಿನ ನಿಮ್ಮ ಬರಹಕ್ಕೆ ನನ್ನದೂ ಜೈ.
ಜೈ ಹಿಂದ್...
jai javaan! thanks
ನಿಜವಾಗಿ ಅವರೆನೆಲ್ಲ ಸ್ಮರಿಸುವದು ನಮ್ಮ ಆದ್ಯ ಕರ್ತವ್ಯ ....ಜೈ ಹಿಂದ್
--
Day dreamer
ಅವರಿಗೆಲ್ಲ ನನ್ನ ನಮನ
ಇಂದಿನ ದಿನ ನಾವೆಲ್ಲಾ ಮನೆಯಲ್ಲಿ ನೆಮ್ಮದಿಯ ನಿದ್ದೆ ಮಾಡ್ತಾ ಇದ್ದೇವೆ ಅಂದ್ರೆ ಅದಕ್ಕೆ ಕಾರಣ ನಮ್ಮ ದೇಶದ ವೀರ ಯೋಧರು, ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಹೋರಾಡಿದ ಎಲ್ಲಾ ವೀರರಿಗೂ ನಮ್ಮ ನಮನ.......
ಜೈ ಹಿಂದ್, ಜೈ ಜವಾನ್.........
ನಮ್ಮದು ಜೈ ಜವಾನ!
ವೀರಯೋಧರಿಗೆ!
ಕಾಮೆಂಟ್ ಪೋಸ್ಟ್ ಮಾಡಿ